ಕುಂದಾಪುರ :ಕುಂದೇಶ್ವರ ಸನ್ನಿಧಿಯಲ್ಲಿ ಶತಚಂಡಿಕಾಯಾಗ ಸಂಪನ್ನ

0
417

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕುಂದಾಪುರದ ಅಧಿ ದೇವತೆ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಶತ ಚಂಡಿಕಾ ಯಾಗ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ, ಶತ ಚಂಡಿಕಾ ಯಾಗ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಕಲ್ಪತರು, ಕಾರ್ಯದರ್ಶಿ ಸುಬ್ರಹ್ಮಣ್ಯ ಹೊಳ್ಳ, ಕೋಶಾಧಿಕಾರಿ ಶ್ರೀಕಾಂತ್ ಕನ್ನಂತ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ, ವಿಶ್ವನಾಥ ಗರಡಿ ಮನೆ, ನಾಗರಾಜ್ ರಾಯಪ್ಪನ ಮಠ,ಜಯಾನಂದ ಖಾರ್ವಿ,ಸವಿತಾ ಜಗದೀಶ್, ವೀಣಾ ಕೆ, ಸತೀಶ್,, ಯಾಗ ಸಮಿತಿ ಪ್ರಮುಖರಾದ ಕಿಶೋರ್ ಹೆಗ್ಡೆ, ಸಚಿನ್ ನಕ್ಕತ್ತಾಯ, ರಾಜೇಂದ್ರ ಕಟ್ಟೆ, ಧೀರಜ್ ಹೆಜಮಾಡಿ, ಡಾ ಅಶೋಕ್, ರಮೇಶ್ ಪ್ರಭು, ಉದಯ ಶೇಟ್, ಹೃದಯ ಕುಮಾರ್ ಶೆಟ್ಟಿ, ರಾಮಾನಂದ ಗಾಣಿಗ, ಸೀತಾರಾಮ್ ಶೆಟ್ಟಿ, ಶ್ರೀಮತಿ ಶೇಖರ್, ನಾಗರಾಜ್ ನಾಯಕ್, ಶಂಕರ್ ಪೂಜಾರಿ ಕೋಡಿ, ಗೀತಾ ವಸಂತ ರೇಣುಕಾ ಆಚಾರ್ಯ, ಅನ್ನದಾನದ ಸೇವಾಕರ್ತರಾದ ಹೆಚ್ ರಘುರಾಮ್ ಶೆಟ್ಟಿ ಬರೆಕಟ್ಟು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here