ಫೆ.9ಕ್ಕೆ ರೈತರೆಡೆಗೆ ನಮ್ಮ ನಡಿಗೆ – ವಿಶೇಷಚೇತನ ಯುವ ಕೃಷಿ ಸಾಧಕ ಕೊಮೆ ಪರಿಸರದ ನಾಗರಾಜ್ ಸನ್ಮಾನ

0
791

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ ,ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದಲ್ಲಿ 13 ನೇ ಆವೃತಿಯ ತಿಂಗಳ ಸರಣಿ ಕಾರ್ಯಕ್ರಮ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ಬುಧವಾರ.09ಸಂಜೆ4.ಗ ನಡೆಯಲಿದೆ ಈ ಬಾರಿ ವಿಶೇಷವಾಗಿ ತೆಕ್ಕಟ್ಟೆಯ ಕೊಮೆ ಭಾಗದ ಯುವ ವಿಶೇಷಚೇತನ ಕೃಷಿ ಪ್ರತಿಭೆ ನಾಗರಾಜ್ ಕೊಮೆ ಇವರನ್ನು ಗೌರವಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here