ಕೋಟ-  ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ಜಿ.ರಾಮಚಂದ್ರ ಐತಾಳ್ ಆಯ್ಕೆ

0
435
ಕುಂದಾಪುರ ಮಿರರ್ ಸುದ್ದಿ…
ಕೋಟ: ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ನಿವೃತ್ತ  ಮುಖ್ಯ ಶಿಕ್ಷಕ, ಕಲಾವಿದ ಕಲಾಸಂಘ, ಪ್ರಹಸನ, ಯಕ್ಷಗಾನ, ಕಿರುಚಿತ್ರದಲ್ಲಿ ನಟನೆ,ಹಲವು ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಂಸ್ಕೃತಿಕ ಲೋಕದಲ್ಲಿ ತನ್ನನ್ನು ತಾನು ತೋಡಗಿಸಿಕೊಂಡ  ಗುಂಡ್ಮಿ ರಾಮಚಂದ್ರ ಐತಾಳ್ ರನ್ನು  ಆಯ್ಕೆ‌ಮಾಡಲಾಗಿದೆ.

LEAVE A REPLY

Please enter your comment!
Please enter your name here