ಶ್ರೀ ರಾಮ ಭಜನಾ ಮಂದಿರ ಗಂಗೆಬೈಲು ವಾರ್ಷಿಕ ಭಜನಾ ಮಹೋತ್ಸವ ಸಂಪನ್ನ

0
957

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಶ್ರೀ ರಾಮ ಭಜನಾ ಮಂದಿರ
ಗಂಗೆಬೈಲು ವಾರ್ಷಿಕ ಭಜನಾ ಮಹೋತ್ಸವ ಮಾ.18 ರಿಂದ ಮಾ.23ರ ವರೆಗೆ ನಡೆಯಿತು.

Video:

ವಾರ್ಷಿಕ ಭಜನಾ ಮಹೋತ್ಸವಕ್ಕೆ ಬೈಂದೂರು ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ , ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ , ಮಾಜಿ ಶಾಸಕರಾದ ಗೋಪಾಲ್ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಜು ಪೂಜಾರಿ ,ಬಾಬು ಹೆಗ್ಡೆ ,ಮದನ್ ಕುಮಾರ್ ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹೇಂದ್ರ ಪೂಜಾರಿ , ಶ್ಯಾಮಲಾ ಕುಂದರ್ ,ಹಾಗೂ ಗಣ್ಯಾತಿಗಣ್ಯರು ಆಗಮಿಸಿ ಶ್ರೀರಾಮನ ದರ್ಶನ ಪಡೆದರು.

LEAVE A REPLY

Please enter your comment!
Please enter your name here