ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಮಾಸ್ತಿ ಅಮ್ಮ ಕಲ್ಲುಕುಟಿಗ ಪರಿವಾರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು

0
253

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಮಾಸ್ತಿ ಅಮ್ಮ ಕಲ್ಲುಕುಟಿಗ ಪರಿವಾರ ದೇವಸ್ಥಾನ ಗುರುನರಸಿಂಹ ದೇವಸ್ಥಾನ ಸಮೀಪ ಸಾಲಿಗ್ರಾಮ ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ಖಾವಂದರರು ನೀಡಿದ ಪ್ರಸಾದ ರೂಪದ 100000 ಲಕ್ಷದ ಡಿ.ಡಿ, ಮೊತ್ತವನ್ನು ಯೋಜನಾಧಿಕಾರಿ ರಮೇಶ್, ದೇವಸ್ಥಾನದ ಆಡಳಿತ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸರ್ವ ಸದಸ್ಯರ ಮತ್ತು ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಯವರು,ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Click Here

 

Click Here

LEAVE A REPLY

Please enter your comment!
Please enter your name here