ಕುಂದಾಪುರ: ಪುರಸಭೆಯ ಕಂದಾಯ ನಿರೀಕ್ಷಕಿಗೆ ವಿದಾಯ

0
500

Click Here

Click Here

Video

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಪುರಸಭೆಯಲ್ಲಿ 2015ರಿಂದ ಕಂದಾಯ ನಿರೀಕ್ಷಕರಾಗಿ ಸೇವೆಗೆ ಸೇರಿ 8ವರ್ಷಗಳ ಕಾಲ ಸೇವೆ ಸಲ್ಲಿಸಿ ಕಂದಾಯ ಅಧಿಕಾರಿಯಾಗಿ ಭಡ್ತಿ ಹೊಂದಿ ಇದೀಗ ಮೂಡಬಿದಿರೆಗೆ ವರ್ಗಾವಣೆಯಾಗಿರುವ ಜ್ಯೋತಿ ಅವರಿಗೆ ಪುರಸಭೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಮಾಜಿ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಕಲಾವತಿ, ಮೋಹನದಾಸ್ ಶೆಣೈ, ಮಾಜಿಉಪಾಧ್ಯಕ್ಷ ರಾಜೇಶ್ ಕಾವೇರಿ, ಚಂದ್ರಶೇಖರ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here