ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ವಂಡ್ಸೆಯ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಜಡ್ಡು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅಭಿಷೇಕ್ ಮೇಲ್ಮನೆ ವಂಡ್ಸೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಉದಯ ಕೆ.ನಾಯ್ಕ್, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪೂಜಾರಿ ‘ನಾಗಶ್ರೀ’ ವಂಡ್ಸೆ, ಖಜಾಂಚಿಯಾಗಿ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಉಪಾಧ್ಯಕ್ಷರಾಗಿ ಶಶಿಧರ ಶೆಟ್ಟಿ ಪಠೇಲರಮನೆ, ಗೋವರ್ದನ್ ಜೋಗಿ ಹರವರಿ, ಶಶಿಧರ ಶೆಟ್ಟಿ ಕೊರಾಡಿಮನೆ, ಆನಂದ ನಾಯ್ಕ ನ್ಯಾಗಳಮನೆ, ಶ್ರೀನಿವಾಸ ಪೂಜಾರಿ ಕಲ್ಮಾಡಿ, ವಸಂತರಾಜ ಶೆಟ್ಟಿ ವಂಡ್ಸೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಣಿಕಂಠ ಪೂಜಾರಿ ವಂಡ್ಸೆ, ಸಹಾಯಕರಾಗಿ ಉಮೇಶ ನಾಯ್ಕ್ ಭಟ್ರಬೆಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ಮಹೇಶ ಗಾಣಿಗ ಅಬ್ಬಿ, ಸಹಾಯಕರಾಗಿ ಶಿವಪ್ರಸಾದ್ ಜಡ್ಡು, ಸಂಘಟನಾ ಕಾರ್ಯದರ್ಶಿಯಾಗಿ ಶಂಕರ ಆಚಾರ್ಯ ಆತ್ರಾಡಿ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ವಿಠ್ಠಲ ಆಚಾರ್ಯ ಆತ್ರಾಡಿ, ವಿಜಯ ಪೂಜಾರಿ ಅಬ್ಬಿ, ಲೆಕ್ಕಪರಿಶೋಧಕರು-ಗಣೇಶ ದೇವಾಡಿಗ ನೂಜಿನಮನೆ, ಗೌರವ ಸಲಹೆಗಾರರು: ರುದ್ರಯ್ಯ ಆಚಾರ್ಯ ಆತ್ರಾಡಿ, ಸಂಜೀವ ಪೂಜಾರಿ ವಂಡ್ಸೆ, ಗೋಪಾಲಕೃಷ್ಣ ಉಪಾಧ್ಯಾಯ ವಂಡ್ಸೆ, ರಾಜಶೇಖರ ಉಪಾಧ್ಯಾಯ ವಂಡ್ಸೆ, ವಿ.ಎಮ್.ಸುಧಾಕರ ಮೇಲ್ಮನೆ ವಂಡ್ಸೆ, ಪ್ರಭಾಕರ ಗಾಣಿಗ ಅಬ್ಬಿ, ಸತೀಶ್ ಆರ್.ಚಂದನ್ ಶಾರ್ಕೆ, ಪ್ರತಾಪಕುಮಾರ್ ಶೆಟ್ಟಿ ಪಠೇಲರಮನೆ, ವಾಸು ಜಿ.ನಾಯ್ಕ್ ವಂಡ್ಸೆ, ಪ್ರೇಮಾನಂದ ಆಚಾರ್ಯ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಮಧುಕರ ಗಾಣಿಗ ಅಬ್ಬಿ, ದಿನೇಶ ಬಿಲ್ಲಾ ವಂಡ್ಸೆ, ಎಲ್.ಎನ್ ಆಚಾರ್ಯ ಆತ್ರಾಡಿ, ಮಂಜುನಾಥ ಗಾಣಿಗ, ದಾಮೋದರ ವಂಡ್ಸೆ, ದೀಪಕಕುಮಾರ್ ಶೆಟ್ಟಿ ಕಟ್ಟೆಮನೆ, ಮಣಿಂಧರ್ ಗಾಣಿಗ ಅಬ್ಬಿ, ನಿಲೇಶ್ ಪೂಜಾರಿ ವಂಡ್ಸೆ, ಗುರುರಾಜ ಗಾಣಿಗ ಅಬ್ಬಿ, ದಿವಾಕರ ಸುಜಿ ವಂಡ್ಸೆ, ರಾಜು ಸೀತಾಗೀತಾ, ರಂಜಿತ್ ಗಾಣಿಗ, ಶಂಕರ ಆಚಾರ್ಯ ನಾಡಗಡಿ, ಸಂದೀಪ ಪೂಜಾರಿ ಹರವರಿ, ಸುಶಾಂತ್ ಎನ್ ವಂಡ್ಸೆ, ಅಶ್ವಿನ್ ಮೇಲ್ಮನೆ ವಂಡ್ಸೆ, ಸುಧೀಂದ್ರ ಆಚಾರ್ಯ ವಂಡ್ಸೆ, ಗಿರೀಶ್ ಎನ್.ನಾಯ್ಕ್ ಭಟ್ರಬೆಟ್ಟು, ಅವಿನಾಶ ಶಾರ್ಕೆ, ಅಕ್ಷಯ ಮೊಗವೀರ, ಕೀರ್ತನ್ ಪೂಜಾರಿ, ಮಂಜುನಾಥ ಕೊಡಕುಳಿ, ರಮೇಶ ಬಳಿಹಿತ್ಲು, ಅನಿಲ್ ಗಾಣಿಗ ವಂಡ್ಸೆ, ಉದಯ ಕೊಡಕುಳಿ, ಸಚಿನ್ ಪೂಜಾರಿ, ಸಕರಾಮ್, ಸತ್ಪಾಲ್ ಶೆಟ್ಟಿ, ಅಕ್ಷಯ ಪೂಜಾರಿ ವಂಡ್ಸೆ, ಪ್ರಜ್ವಲ್ ಮೊಗವೀರ, ಅಭಿಜಿತ್ ಶಾರ್ಕೆ, ಶಶಿಧರ ಆಚಾರ್ಯ ಆತ್ರಾಡಿ ಆಯ್ಕೆಯಾಗಿದ್ದಾರೆ.











