ಮೂಡ್ಡಕಟ್ಟೆಯಲ್ಲಿ ಅಪಾಯಕಾರಿ ತಿರುವು : ಹಂಗಳೂರು ಲಯನ್ಸ್ ಕ್ಲಬ್ ನಿಂದ ಎಚ್ಚರಿಕೆ ಫಲಕ

0
704

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತಾಲೂಕಿನ ಬಸ್ರೂರು ಮೂರುಕೈನಿಂದ ಬಸ್ರೂರು ಮಾರ್ಗವಾಗಿ ಸಿದ್ದಾಪುರಕ್ಕೆ ಹೋಗುವ ರಸ್ತೆಯ ಮೂಡ್ಡಕಟ್ಟೆ ದೊಡ್ಡನೆ ಎಂಬಲ್ಲಿ ಈ ಅಪಾಯಕಾರಿ ತಿರುವು ಇದ್ದು ಈ ಪ್ರದೇಶದಲ್ಲಿ ಎದುರುಗಡೆಯಿಂದ ಬರುವ ವಾಹನಗಳು ತೀರಾ ಸಮೀಪಕ್ಕೆ‌ ಬರುವ ತನಕವೂ ಕಾಣಿಸುವುದಿಲ್ಲ.

Click Here

ಪ್ರಸ್ತುತ ಧ.ಗ್ರಾ. ಯೋಜನೆಯ ಬಸ್ರೂರಿನ ವಿಪತ್ತು ನಿರ್ವಹಣ ಘಟಕದ ವತಿಯಿಂದ ತಿರುವಿನ ಸುತ್ತ ಬೆಳೆದಿರುವ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದೆ. ಅಲ್ಲದೇ ಹಂಗಳೂರು ಲಯನ್ಸ್ ಸೂಚನಾ ಫಲಕ ಅಳವಡಿಸಲಾಯಿತು.

Click Here

LEAVE A REPLY

Please enter your comment!
Please enter your name here