ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ 7 ಪ್ರಾಕ್ತನ ವಿದ್ಯಾರ್ಥಿಗಳು ಸಿ ಎ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ತೇರ್ಗಡೆ

0
409

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಿ ಎ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ವಿಘ್ನೇಶ್ ಎಸ್. ಬಿ. ಶ್ರದ್ಧಾ ಬಿ. ಸಾಲಿಯಾನ್, ರಕ್ಷಿತಾ, ಪಂಚಮಿ ಕಿಣಿ, ವಂದನಾ ಪೈ, ಶ್ರೀನಿವಾಸ್ ಮಲ್ಯ, ಶೀತಲ್ ಬಾಳಿಗಾ ತೇರ್ಗಡೆ ಹೊಂದಿರುತ್ತಾರೆ.

Click Here

ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Click Here

LEAVE A REPLY

Please enter your comment!
Please enter your name here