ಕೋಟ-  ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ಜಿ.ರಾಮಚಂದ್ರ ಐತಾಳ್ ಆಯ್ಕೆ

0
336

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ: ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ನಿವೃತ್ತ  ಮುಖ್ಯ ಶಿಕ್ಷಕ, ಕಲಾವಿದ ಕಲಾಸಂಘ, ಪ್ರಹಸನ, ಯಕ್ಷಗಾನ, ಕಿರುಚಿತ್ರದಲ್ಲಿ ನಟನೆ,ಹಲವು ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಂಸ್ಕೃತಿಕ ಲೋಕದಲ್ಲಿ ತನ್ನನ್ನು ತಾನು ತೋಡಗಿಸಿಕೊಂಡ  ಗುಂಡ್ಮಿ ರಾಮಚಂದ್ರ ಐತಾಳ್ ರನ್ನು  ಆಯ್ಕೆ‌ಮಾಡಲಾಗಿದೆ.
Click Here

LEAVE A REPLY

Please enter your comment!
Please enter your name here