ಕುಂಭಾಸಿ: ಆನೆಗುಡ್ಡೆ ದೇವಳಕ್ಕೆ ಚಿತ್ರನಟ ಜಗ್ಗೇಶ್ ಭೇಟಿ

0
259

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ರಾಜ್ಯಸಭಾ ಸದಸ್ಯರಾದ, ಚಿತ್ರನಟ ಜಗ್ಗೇಶ್ ಸ್ವಪತ್ನಿಕರಾಗಿ ದೇವರ ದರ್ಶನಕ್ಕೆ ಪಡೆದರು.

Click Here

ಸಂಪ್ರದಾಯದಂತೆ ದೇವಾಲಯದ ವತಿಯಿಂದ ಯಥೋಚಿತವಾಗಿ ಗೌರವಿಸಿ ಪ್ರಸಾದ ವಿತರಿಸಿದರು.

ಈ ಸಂದರ್ಭದಲ್ಲಿಆಡಳಿತ ಧರ್ಮದರ್ಶಿಗಳಾದ ರಮಣ ಉಪಾದ್ಯಾಯ, ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ದೇವಿದಾಸ ಉಪಾಧ್ಯಾಯ,ಅರ್ಚಕ ಮಂಡಳಿ ಸದಸ್ಯರು, ಕಛೇರಿ ವ್ಯವಸ್ಥಾಪಕ. ಸಿಬ್ಬಂದಿ ವರ್ಗ ಹಾಜರಿದ್ದರು.

Click Here

LEAVE A REPLY

Please enter your comment!
Please enter your name here