ಕುಂಭಾಶಿ- ಕಾಂತಾರ ಚಲನಚಿತ್ರ ಮೂಹೂರ್ತ

0
579

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕಾಂತಾರ ಚಲನಚಿತ್ರ ಮೂಹೂರ್ತ ಇತ್ತೀಚಿಗೆ ಆನೆಗುಡ್ಡೆ ವಿನಾಯಕ ದೇವಸ್ಥಾನಯದಲ್ಲಿ ಜರುಗಿತು. ಹೊಂಬಾಳೆ ಪಿಲಂ ಪ್ರೊಡಕ್ಷನ್ನಲ್ಲಿ ತಯಾರಾಗುವ ಈ ಚಿತ್ರದ ನಾಯಕ ರಿಷಭ್ ಶೆಟ್ಟಿ ಹಾಗೂ ತಂತ್ರಜ್ಞರು ಈ ಸಂದರ್ಭದಲ್ಲಿ ಹಾಜರಿದ್ದರು. ಪೂಜೆಯ ನಂತರ ಚಿತ್ರ ನಿರ್ಮಾಪಕ ಹಾಗೂ ರಿಷಬ್ ಶೆಟ್ಟಿಯವರನ್ನು ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ದೇವಳದ ವತಿಯಿಂದ ಗೌರವಿಸಿದರು.

ಹಿರಿಯ ಧರ್ಮದರ್ಶಿ ಕೆ ಸೂರ್ಯನಾರಾಯಣ ಉಪಾಧ್ಯಾಯ, ಪಯಾ9ಯ ಅರ್ಚಕ ಕೆ ವೆಂಕಟನಾರಾಯಣ ಉಪಾಧ್ಯಾಯ ಹಾಗೂ ಸಹೋದರರು, ಅರ್ಚಕ ಮಂಡಳಿಯ ಸದಸ್ಯರು, ಮ್ಯಾನೇಜರ್ ಮತ್ತು ದೇವಳದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here