ಕೋಟ :ಸವಿತಾ ಸಮಾಜದ ಅಶೋಕ್ ಭಂಡಾರಿ ಕೋಣಿಯವರಿಗೆ ಸನ್ಮಾನ

0
487

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೋಟ ವಲಯ ಸವಿತಾ ಸಮಾಜದ ವತಿಯಿಂದ ಕೋಣಿ ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ಸಮಾಜದ ಅಶೋಕ್ ಭಂಡಾರಿ ಕೋಣಿಯವರನ್ನು ಸನ್ಮಾಸಿ ಗೌರವಿಸಲಾಯಿತು.

Click Here

ಸಭೆಯಲ್ಲಿ ಸಮಾಜದ ಮುಖಂಡರಾದ ರಮೇಶ್ ಭಂಡಾರಿ, ಪ್ರಶಾಂತ್ ಭಂಡಾರಿ ಸಾಲಿಗ್ರಾಮ , ಹರೀಶ್ ಭಂಡಾರಿ ಗಿಳಿಯಾರು, ಮಾಧವ ಭಂಡಾರಿ ಕೋಟ, ಅನಿಲ್ ಭಂಡಾರಿ ಕೋಣಿ ಉಪಸ್ಥಿತರಿದ್ದರು. ಪಡುಕರೆ ಮಂಜುನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here