ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘಕ್ಕೆ ಶಿವಮೂರ್ತಿ ಕೆ. ಅವಿರೋಧ ಆಯ್ಕೆ

0
331

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿಗೆ ಶಿವಮೂರ್ತಿ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Click Here

ಉಪಾಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿ ಮಣೂರು, ನಿರ್ದೇಶಕರಾಗಿ ಎಂ.ಜಯರಾಮ ಶೆಟ್ಟಿ, ಪಾರ್ವತಿ, ದಿನೇಶ್ ಶೆಟ್ಟಿ , ಸಣ್ಣಕ್ಕ, ಸುಜಾತ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ಶೈಲಜ ಆರ್ ಐತಾಳ್,ಸಾಧು ಪೂಜಾರಿ, ವಿಜಯ ಕುಂದರ್, ಅಕ್ಕಮ್ಮ ಸಿ ಅಯ್ಕೆಯಾಗಿದ್ದಾರೆ.

 

Click Here

LEAVE A REPLY

Please enter your comment!
Please enter your name here