ಶ್ರೀ ಅಮೃತೇಶ್ವರಿ ದೇಗುಲದ ಅಧ್ಯಕ್ಷರಾಗಿ ಆನಂದ್ ಸಿ ಕುಂದರ್ ಪುನರಾಯ್ಕೆ

0
145

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಇತ್ತೀಚಿಗೆ ರಚನೆಗೊಂಡಿದ್ದು ಇದರ ಅಧ್ಯಕ್ಷರಾಗಿ ಆನಂದ ಸಿ ಕುಂದರ್ ಪುನರಾಯ್ಕೆಗೊಂಡರು.

Click Here

ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಅರ್ಚಕ ಪ್ರತಿನಿಧಿಯಾಗಿ ಕೆ.ಎನ್ ಸಂತೋಷ್ ಕುಮಾರ್. ರತನ್ ಐತಾಳ, ಸುಧಾ ಎ ಪೂಜಾರಿ. ಕೆ.ಚಂದ್ರಶೇಖರ್ ಆಚಾರ್. ಶಿವ ಎಂ ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್ , ಗಣೇಶ್ ಕೆ ನೆಲ್ಲಿಬೆಟ್ಟು ಸುಭಾಷ್ ಶೆಟ್ಟಿ ಆಯ್ಕೆ ಪ್ರಕ್ರೀಯೆಯಲ್ಲಿದ್ದರು.

Click Here

LEAVE A REPLY

Please enter your comment!
Please enter your name here