ಕೋಟ ಅಮೃತೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದ ಗಣಪತಿ ದೇವರಿಗೆ ಪ್ರಭಾವಳಿ ಸಮರ್ಪಣೆ

0
461

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟದ ಹೆದ್ದಾರಿ ಬೊಬ್ಬರ್ಯ ಕಟ್ಟೆ ಫ್ರೆಂಡ್ಸ್ ಮತ್ತು ಭಕ್ತಾಧಿಗಳ ನೆರವಿನೊಂದಿಗೆ ಶುಕ್ರವಾರ ಕೋಟ ಅಮೃತೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದ ಗಣಪತಿ ದೇವರಿಗೆ ಪ್ರಭಾವಳಿಯನ್ನು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಸಮ್ಮುಖದಲ್ಲಿ ಅರ್ಪಿಸಲಾಯಿತು.

Click Here

ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಳದ ಆಡಳಿತ ಮಂಡಳಿ ಸದಸ್ಯ ಚಂದ್ರ ಪೂಜಾರಿ, ಹೆದ್ದಾರಿ ಕಟ್ಟೆ ಬಳಗದ ಜೀವನ್ ಮಿತ್ರ ನಾಗರಾಜ್ ಪುತ್ರನ್,ನಾಗೇಂದ್ರ ಪುತ್ರನ್,ಭೋಜ ಪೂಜಾರಿ,ದಿನಕರ ಪುತ್ರನ್,ಭರತ್ ಗಾಣಿಗ,ಮೇಳದ ಮ್ಯಾನೇಜರ್ ಕೋಟ ಸುರೇಶ್,ಹಿರಿಯರಾದ ವಳಮಾಡು ಸೋಮ ಮರಕಾಲ,ಕಟ್ಟೆ ಬಳಗದ ಪ್ರಮುಖರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here