ಕುಂದಾಪುರ :ಶೀತಲ್ ಕೆ.ಯು ಅವರಿಗೆ ಪಿ.ಎಚ್.ಡಿ ಪದವಿ

0
283

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಶೀತಲ್ ಕೆ. ಯು ಅವರು ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ಇಲ್ಲಿನ ಪ್ರಾಧ್ಯಾಪಕರಾದ ಡಾ/ ಎಂ. ಟಿ ಲಕ್ಷೀಪತಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಟ್ರೈಟಾನಿಯಂ ಡೈ ಆಕ್ಸೈಡ್ (Tio2), ಸಿಲಿಕಾನ್ ಡೈ ಆಕ್ಸೈಡ್( SiO2 ) ನ್ಯಾನೊಪರ್ಟಿಕಲ್ಸ್ ನಿಂದ ಪರ್ಲ್ಸ್ಟಾಟ್) (ಎಟ್ರೋಪ್ಲಸ್ ಸುರಟೆನ್ಸಿಸ್) ನ ವಿಷ ವೈಜ್ಞಾನಿಕ ಪರಿಣಾಮಗಳು ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಬೀದರ್ ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ, ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.

Click Here

ಶೀತಲ್ ಕೆ.ಯು. ಅವರು ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮ್ಯಾನೇಜರ್ ರೇಖಾ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಉಮೇಶ ಕೆ. ಇವರ ಪುತ್ರಿ.

Click Here

LEAVE A REPLY

Please enter your comment!
Please enter your name here