ಕೋಡಿ ಕನ್ಯಾಣ – ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಆರ್ಥಿಕ ಸಹಾಯ

0
223

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೋಡಿ ಕನ್ಯಾಣ ಇವರ ವತಿಯಿಂದ ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದ ಸಹನಾ ಪೂಜಾರಿ ಇವರಿಗೆ ಮುಂದಿನ ಶೈಕ್ಷಣಿಕ ಕಾರ್ಯಕ್ಕೆ ಆರ್ಥಿಕ ಸಹಾಯ ನೀಡಲಾಯಿತು.

Click Here

ಇದೇ ವೇಳೆ ಕೋಡಿ ಬೇಂಗ್ರೆ ನಿವಾಸಿ ಕಾವೇರಿ ಪುತ್ರಿಯ ವಿವಾಹಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಕೃಷ್ಣಪೂಜಾರಿ.ಪಿ, ವಿಶ್ವನಾಥ ಪೂಜಾರಿ,ತಿಮ್ಮ ಪೂಜಾರಿ,ಪ್ರಶಾಂತ್ ಪೂಜಾರಿ, ಸುದಿನಾ, ವಾಸು, ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here