ಗುಡ್ಡಟ್ಟು: ಶ್ರೀ ವಿನಾಯಕ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಗಣೇಶ್ ಜಿ. ಆಯ್ಕೆ

0
802

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ:ಶ್ರೀ ವಿನಾಯಕ ಯುವಕ ಮಂಡಲ (ರಿ) ಗುಡ್ಡಟ್ಟು ಇದರ 2023-25ರ ಸಾಲಿನ ಅಧ್ಯಕ್ಷರಾಗಿ ಗಣೇಶ್ ಜಿ. ಆಯ್ಕೆಯಾಗಿದ್ದಾರೆ.

Click Here

ಸಮಿತಿಯ ಉಪಾಧ್ಯಕ್ಷರಾಗಿ ಹರೀಶ್ ಗುಡ್ಡೆಟ್ಟು, ಗಣೇಶ್ ವೈ. ಯಡಾಡಿ, ಕಾರ್ಯದರ್ಶಿಯಾಗಿ ರವಿ ಮೊಗವೀರ, ಜೊತೆ ಕಾರ್ಯದರ್ಶಿಯಾಗಿ ಶರತ್ ದೇವಾಡಿಗ, ಖಜಾಂಚಿ ಶರತ್ ಕುಲಾಲ್, ಜೊತೆ ಖಜಾಂಚಿ ಗಣೇಶ್ ಯಡಾಡಿ, ಗೌರವಾಧ್ಯಕ್ಷರಾಗಿ ಗ್ರಾಮ ಪಂಚಾಯತ್ ಸದಸ್ಯ ಉದಯ ಯಡಾಡಿ ಸರ್ವಾನುಮತದಿಂದ ಆಯ್ಕೆಯಾದರು.

Click Here

LEAVE A REPLY

Please enter your comment!
Please enter your name here