ಮೂಡುಗಿಳಿಯಾರು- ಕರಾಟೆ ಸಾಧಕರಿಗೆ ಅಭಿನಂದನೆ

0
701

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ “ಜಪಾನ್ ಕರಾಟೆ ಶೋಟೋಕನ್ ಅಕಾಡೆಮಿ” ಇವರು ನಡೆಸಿದ “ನ್ಯಾಷನಲ್ ಕರಾಟೆ ಚಾಂಪಿಯನ್” ಸ್ಪರ್ಧೆಯಲ್ಲಿ ಮೂಡುಗಿಳಿಯಾರು ಹಾಗೂ ಪಡುಕೆರೆಯ ಕರಾಟೆ ಯುವಪ್ರತಿಭೆಗಳು ಒಟ್ಟು 20 ಚಿನ್ನ 14 ಬೆಳ್ಳಿ 12 ಕಂಚಿನ ಪದಕ ಪಡೆದು “ಚಾಂಪಿಯನ್” ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ

ಈ ಹಿನ್ನಲ್ಲೆಯಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ನ.1 ರಂದು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮೂಡುಗಿಳಿಯಾರು ಶಾಲೆಯಲ್ಲಿ ಕೋಟ ಪೆÇಲೀಸ್ ಠಾಣೆಯ ಠಾಣಾಧಿಕಾರಿ ಸಂತೋಷ್ ಬಿಪಿ ಇವರ ಇವರ ನೇತೃತ್ವದಲ್ಲಿ ಪ್ರಶಸ್ತಿಯನ್ನು ಹಸ್ತಾಂತರ ಮಾಡಲಾಯಿತು.

Click Here

ಇದೇ ಸಂದರ್ಭದಲ್ಲಿ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶಣೈ , ಮಾಜಿ.ತಾ.ಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ, ಕೋಟ ಗ್ರಾಮಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶೆಖರ್ ಜಿ ಗರಡಿಮಕ್ಕಿ ,ಪಂಚಾಯತ್ ಸದಸ್ಯ ಯೋಗೇಂದ್ರ ಪೂಜಾರಿ, ,ಸ್ಥಳೀಯರಾದ ಶಿವರಾಮ ಶೆಟ್ಟಿ ಬಡಾಮನೆ , ಶಿವರಾಮ ಭಟ್, ವಸಂತ ಗಿಳಿಯಾರು, ಸುಬ್ರಹ್ಮಣ್ಯ ಹೇರ್ಳೆ ಗಿಳಿಯಾರು, ಶಾಲಾ ಶಿಕ್ಷಕವೃಂದ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here