ಕೋಟ ವಿವೇಕ ವಿದ್ಯಾಸಂಸ್ಥೆಯ ಶಿಕ್ಷಕ ಬಾಲಕೃಷ್ಣ ನಕ್ಷತಿಯವರಿಗೆ ಪಿಎಚ್‍ಡಿ ಪದವಿ ಪ್ರಧಾನ

0
1181

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಸಾಲಿಗ್ರಾಮದ ಪಾರಂಪಳ್ಳಿ ನಿವಾಸಿ, ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕ ಬಾಲಕೃಷ್ಣ ನಕ್ಷತ್ರಿಯವರಿಗೆ ಡಾ. ಸುಮಿತ್ರ ವಿ ಭಟ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸಾಹಿತ್ಯ ಕ್ಷೇತ್ರಕ್ಕೆ ರಾಜಶೇಖರ ಕೊಡುಗೆ “ಎನ್ನುವ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ಪ್ರಧಾನ ಮಾಡಿದೆ.

Click Here

LEAVE A REPLY

Please enter your comment!
Please enter your name here