ಕುಂದಾಪುರ :ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ನಿರ್ದೇಶಕ ಮಂಡಳಿಗೆ 13ಸ್ಥಾನಗಳು ಅವಿರೋಧ ಆಯ್ಕೆ

0
1382

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :‘ಎ’ ವರ್ಗದ ಸದಸ್ಯರಿಂದ ಆನಂದ ಬಿಲ್ಲವ – ಗಂಗೊಳ್ಳಿ ಸೇವಾ ಸಹಕಾರಿ ಸಂಘ ನಿ., ಗಂಗೊಳ್ಳಿ, ಉಮೇಶ ಶೆಟ್ಟಿ ಕಲ್ಲದ್ದೆ- ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಶಂಕರನಾರಾಯಣ, ಎ. ಕಿರಣ್ ಹೆಗ್ಡೆ-ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ನಿ, ಅಂಪಾರು, ಎಸ್‌.ಜಯರಾಮ ಶೆಟ್ಟಿ- ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಬೆಳ್ವೆ, ಪ್ರಭಾಕರ ಶೆಟ್ಟಿ ಕೆರಾಡಿ-ವಂಡ್ಲೆ ಸಿ.ಎ ಸಂಘ ನಿ., ವಂಡೈ, ಪ್ರಭಾಕರ ಶೆಟ್ಟಿ-ಜಡ್ಕಲ್‌ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಜಡ್ಕಲ್, ಎಂ.ಮೋಹನದಾಸ ಶೆಟ್ಟಿ-ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೋಟೇಶ್ವರ, ಸತೀಶ ಶೆಟ್ಟಿ ಕೆ-ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕುಂದಾಪುರ, ಸದಾನಂದ ಮೊಗವೀರ-ಕಾವಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕಂಡೂರು, ಶರತ್ ಕುಮಾ‌ರ್ ಶೆಟ್ಟಿ-ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ನಿ., ಹೆಮ್ಮಾಡಿ, ಹೆಚ್.ಹರಿಪ್ರಸಾದ್ ಶೆಟ್ಟಿ-ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಬಿಲ್‌ಕಟ್ಟೆ, ‘ಬಿ’ ವರ್ಗದ ಸದಸ್ಯರಿಂದ ರಕ್ಷಿತ್ ಶೆಟ್ಟಿ ಕೆ, ಸಳ್ವಾಡಿ ಹಾಗೂ ಕೆ.ವಿಜಯ ಕುಮಾರ್ ಕಂಡೂರು, ಕಾವಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Click Here

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುಮಿತ್ರ ಕುಮಾರಿ ಎನ್.ಎಸ್ ಘೋಷಣೆ ಮಾಡಿದ್ದಾರೆ.

Click Here

LEAVE A REPLY

Please enter your comment!
Please enter your name here