ಕೆಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿ ಯ ಅಧ್ಯಕ್ಷರಾಗಿ ಶಾಂತಿ ಪಿರೇರಾ ಅಯ್ಕೆ

0
490

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರದ : ಸೈಂಟ್ ಮೇರಿಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕೆಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಚುನಾವಣೆಯಲ್ಲಿ 2022-2023ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಮತಿ ಶಾಂತಿ ಪಿರೇರಾ ರವರು ಸರ್ವಾನುಮತದಿಂದ ಆಯ್ಕೆ ಆದರು.

Click Here

ನಿಕಟ ಪೂರ್ವ ಅಧ್ಯಕ್ಷರಾಗಿ ಮೇಬಲ್ ಡಿಸೋಜ, ನಿಯೋಜಿತ ಅದ್ಯಕ್ಷರಾಗಿ ವಿಲ್ಸನ್ ಅಲ್ಮೆಡ , ಉಪಾಧ್ಯಕ್ಷರಾಗಿ ರೋಶನ್ ಲೋಬೊ, ಕಾರ್ಯದರ್ಶಿಯಾಗಿ ಪ್ರೇಮ ಡಿಕುನ್ನಾ, ಸಹ ಕಾರ್ಯದರ್ಶಿಯಾಗಿ ಆಲ್ ಡ್ರಿನ್ ಡಿಸೋಜ , ಕೋಶಾಧಿಕಾರಿಯಾಗಿ ಮೈಕೆಲ್ ಪಿಂಟೊ, ಸಹ ಕೋಶಾಧಿಕಾರಿಯಾಗಿ ವಿನಯ್ ಆಲ್ಮೇಡಾ,ಸಂದೇಶ ಪ್ರತಿನಿಧಿಯಾಗಿ ರೆಮಿ ಫೆರ್ನಾಂಡಿಸ್, ರಾಜಕೀಯ ಸಂಚಾಲಕರಾಗಿ ಸತೀಶ್ ರೆಬೆಲೊ, ಸರ್ಕಾರಿ ಸೌಲತ್ ಸಂಚಾಲಕರಾಗಿ ವಾಲ್ಟರ್ ಡಿಸೋಜಾ, ಸ್ತ್ರೀ ಸಶಕ್ತೀಕರಣ ಪ್ರತಿನಿಧಿಯಾಗಿ ರೇನಿಟಾ ಬಾರ್ನಾಸ್, ಲೆಕ್ಕ ಪರಿಶೋಧಕರಾಗಿ ಪ್ರೀತನ್ ಡಿಸೋಜ ಆಯ್ಕೆ

Click Here

LEAVE A REPLY

Please enter your comment!
Please enter your name here