ಬೈಂದೂರು: ಬಿಜೆಪಿ ಷಡ್ಯಂತ್ರದ ವಿರುದ್ದ ಕಾಂಗ್ರೆಸ್ಸಿಗರಿಂದ ಮೌನ ಪ್ರತಿಭಟನೆ

0
356

Click Here

Click Here

ಕುಂದಾಪುರ ಮಿರರ್ ‌ಸುದ್ದಿ…


ಬೈಂದೂರು: ಕಾಂಗ್ರೆಸ್ಸಿನ ಮುಖಂಡ ರಾಹುಲ್ ಗಾಂಧಿಯ ಸದಸ್ಯತ್ವ ಅನೂರ್ಜಿತಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಬೈಂದೂರು ಕಾಂಗ್ರೆಸ್ ನ ಮದನಕುಮಾರ್ ಎಚ್ಚರಿಸಿದ್ದಾರೆ.

Click Here

ಬುಧವಾರ ಬೈಂದೂರಿನ ಹೊಸ ಬಸ್ ನಿಲ್ದಾಣದ ಸಮೀಪ ನಡೆಸಿದ ಮೌನ ಪ್ರತಿಭಟನೆಯ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು

ಬಿಜೆಪಿ ಷಡ್ಯಂತ್ರದ ವಿರುದ್ಧ ರಾಜ್ಯದ ಎಲ್ಲಾ 224 ಕ್ಷೇತ್ರದಲ್ಲಿ ಮೌನ ಪ್ರತಿಭಟನೆ ನಡೆಸಿದ್ದೇವೆ ಎಂದರು. ಬಿಜೆಪಿ ಮುಖಂಡರಾದ ಅರವಿಂದ ಪೂಜಾರಿ, ರಾಜು ಪೂಜಾರಿ, ಬಾಬು ಶೆಟ್ಟಿ, ವಿಜಯಶೆಟ್ಟಿ, ಶಾಂತಿ ಪಿರೇರಾ, ರಘುರಾಮ ಶೆಟ್ಟಿ, ಸದಾಶಿವ ಪಡುವರಿ, ನರಸಿಂಹ ಪೂಜಾರಿ, ಶೇಖರ್ ಪೂಜಾರಿ ಮೊದಲಾದವರು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here